tag:blogger.com,1999:blog-2533301862444100947.post5040523181437026230..comments2023-05-31T02:48:12.812-07:00Comments on ನೆನಪಿನಂಗಳದಿಂದ ಒಂದಿಷ್ಟು..............: ನಾ ನೆಟ್ಟ ಹೂ ಬಳ್ಳಿಶ್ಯಾಮಾhttp://www.blogger.com/profile/06757480461545453535noreply@blogger.comBlogger5125tag:blogger.com,1999:blog-2533301862444100947.post-42703187732944993612007-11-01T22:04:00.000-07:002007-11-01T22:04:00.000-07:00ಥ್ಯಾಂಕ್ಸ್ ಶಾಂತಲಾ ಹೌದು ಆಸೆ ಪಟ್ಟಿದ್ದರ ಪ್ರತಿಫಲ ಕಾದು ಕ...ಥ್ಯಾಂಕ್ಸ್ ಶಾಂತಲಾ <BR/><BR/>ಹೌದು ಆಸೆ ಪಟ್ಟಿದ್ದರ ಪ್ರತಿಫಲ ಕಾದು ಕಾದು ಕೊನೆಗೆ ಸಿಕ್ಕಾಗ ಆಗುವ ಆನಂದವೇ ಬೇರೆ.. ಅದೇ ಅರ್ಥದಲಿ ನಾನು ಬರೆದಿದ್ದು ಈ ಕವನಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-2533301862444100947.post-34099930954103304712007-10-31T08:41:00.000-07:002007-10-31T08:41:00.000-07:00ಎಷ್ಟು ಚಂದ ಬರದ್ಯಲೆ! ತುಂಬ ಇಷ್ಟ ಆತು ಯಂಗೆ.ಹೀಗೆ ಕಾದಿದ್ದ...ಎಷ್ಟು ಚಂದ ಬರದ್ಯಲೆ! ತುಂಬ ಇಷ್ಟ ಆತು ಯಂಗೆ.<BR/>ಹೀಗೆ ಕಾದಿದ್ದರ ಪ್ರತಿಫಲ ಲೇಟ್ ಆಗಿ ಸಿಕ್ದಾಗ್ಲೇ ಇಷ್ಟು ಖುಷಿ ಆಗದು! ಕಾಯುವಿಕೆಯ ಸಮಯ ಪ್ರತಿಫಲದ ಬೆಲೆಯನ್ನ ಹೆಚ್ಚು ಮಾಡ್ತು. ಕವನದ ತುಂಬ ನಿನ್ನ ಖುಷಿನೇ ತುಂಬಿದ್ದು. ಚಂದ ಕವನ!ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-2533301862444100947.post-63944523066037127092007-10-30T21:17:00.000-07:002007-10-30T21:17:00.000-07:00@ ರಂಜನಾಹ್ಮ್ಮ್ ಹೌದು ಸಖತ್ ಖುಶಿ.. ಅಂತೂ ಹೂ ಬಿಟ್ಟಿತಲ್ಲ ...@ ರಂಜನಾ<BR/><BR/>ಹ್ಮ್ಮ್ ಹೌದು ಸಖತ್ ಖುಶಿ.. ಅಂತೂ ಹೂ ಬಿಟ್ಟಿತಲ್ಲ ಅಂತ<BR/><BR/>ಆದರೂ ನೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕದ ಮೇಲೆ ನೂರಾ ಒಂದನೆಯದು ಪ್ರಶ್ನೆ ಬಂತು ಈಗ.. ನಾನು ಅಷ್ಟು ಆಸೆ ಪಟ್ಟು ಕಾದರೂ ಬಿಡದ ಹೂ ಈಗ ನಾನಿಲ್ಲದ ಸಮಯದಲ್ಲೇ ಬಿಟ್ಟಿದ್ದು ಯಾಕೆ ಅಂತ...<BR/><BR/>ಏನೇ ಆಗಲಿ ಹೂ ಬಿಟ್ಟಿತಲ್ಲ ಅನ್ನೋದು ಖುಶಿ ಕೊಡ್ತು..<BR/>ಹೂ ಸದಾ ನಗ್ತಾ ನಗ್ತಾ ಇರ ಹಂಗೆ ಕಾಯದೆ ಈಗ ಕೆಲ್ಸಾ :)<BR/><BR/>@ JOMON <BR/>ಅಂಥ ಸಂಶಯ ಯಾಕೊ? ಗಿಡಕ್ಕೆ ನೀರುಣಿಸಿ ಎಲೆಗಳನ್ನು ಸವರಿ ಆನಂದಿಸುವುದು ಈಗಲೂ ನಂಗೆ ಪ್ರೀತಿ.. ಆದರ ಬೆಂಗಳೂರಲ್ಲಿ ಈಗ ನಾನಿರುವ ಜಾಗದಲ್ಲಿ ಒಂದೇ ಒಂದು ಗಿಡವೂ ಇಲ್ಲ :( ........ ಅವೆಲ್ಲ ಬರೀ ಊರಿಗೆ ಹೋದಾಗ ಇಷ್ಟಪಟ್ಟು ಮಾಡುವ ಕೆಲಸಗಳ ಪಟ್ಟಿಗೆ ಸೇರಿ ಹೋಗಿದೆ.. <BR/><BR/>ಅದಿರಲಿ ನೆನಪಿನಂಗಳಕ್ಕೆ ನಿಮಗೆ ಸ್ವಾಗತ... ಕವನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳುಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-2533301862444100947.post-50103020095243269912007-10-30T08:48:00.000-07:002007-10-30T08:48:00.000-07:00ಕವನ ಓದಿದ ಮೇಲೆ ನನಗೊಂದು ಸಂಶಯ ಕಾಡುತ್ತಿದೆ. ನೀವು ನಿಜವಾಗ...ಕವನ ಓದಿದ ಮೇಲೆ ನನಗೊಂದು ಸಂಶಯ ಕಾಡುತ್ತಿದೆ. ನೀವು ನಿಜವಾಗಿಯೂ ಸಸಿ ನೆಟ್ಟು, ನೀರು ಹಾಕಿ, ಹೂವು ಅರಳುವುದನ್ನು ಕಾತುರದಿಂದ ಕಾದು ನೋಡಿದ್ದೀರಾ? ಈಗಲೂ ಹೂವಿನ ಗಿಡಗಳಿಗೆ ನೀರುಣಿಸುವ ಹವ್ಯಾಸ ಇದೆಯಾ? <BR/><BR/>ಪ್ರಶ್ನೆ ಏನೇ ಇರಲಿ.. ಕವನ ನನಗಿಷ್ಟವಾಯಿತು.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-2533301862444100947.post-91486808293389373492007-10-30T02:43:00.000-07:002007-10-30T02:43:00.000-07:00ಸಕತ್ ಆಲ್ದಾ ಶ್ಯಾಮ,ಅಂತೂ ಹೂ ಬಿಟ್ತಲ್ಲಾ. ಮನದಲ್ಲಿ ಇದ್ದ ನ...ಸಕತ್ ಆಲ್ದಾ ಶ್ಯಾಮ,<BR/><BR/>ಅಂತೂ ಹೂ ಬಿಟ್ತಲ್ಲಾ. ಮನದಲ್ಲಿ ಇದ್ದ ನೂರು ಪ್ರಶ್ನೆಗೆ, ಅನುಮಾನಕ್ಕೆ ಉತ್ತರ ಕೊಟ್ತಲ್ಲಾ ಸದ್ಯ.<BR/><BR/>ಒಂದೇ ಹೂ ಬಿಟ್ಟಿದಕ್ಕೆ ರಾಶಿ ದುಂಬಿಗಳು ಬತ್ತಾ ಇದ್ದಾ ಅನ್ನಿಸ್ತು ಸರಿ ನೋಡಿಕೊಳ್ಳಲೇ ಹೇಳು ಇಲ್ಲೆ ಅಂದ್ರೆ ದುಂಬಿಗಳು ಮಕರಂದ ಹೀರಿ ಹೂವನ್ನ ಬಾಡಿಸಿ ಬಿಟ್ರೆ ಕಷ್ಟ.<BR/><BR/>ಹೂ ಬಳ್ಳಿ ಮರನಾ ತಬ್ಬಕ್ಕೆ ರೆಡಿ ಆಯ್ದಾ ಕೇಳಕಾಗಿತ್ತು.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.com